ಬ್ರೇಕಿಂಗ್ ನ್ಯೂಸ್ ಮಹಾವೀರ ಆರೋಗ್ಯ ಸೇವಾ ಸಂಸ್ಥೆಯ ವರ್ಷಾಚರಣೆ ನಿಮಿತ್ತ ಸುದ್ದಿ ಗೋಷ್ಠಿ. 28/04/202028/04/2020 admin ಚಿಕ್ಕೋಡಿ :ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಮಹಾವೀರ ಆರೋಗ್ಯ ಸೇವಾ ಸಂಘ ಅಕ್ಷಯ ತ್ರತೀಯ ದಿನ ಇವತ್ತಿಗೆ 1 ವರ್ಷ ಸುಸಜ್ಜಿತ ಪೂರ್ಣಗೊಳಿಸುತ್ತಿದ್ದರಿಂದ ಸಂಸ್ಥೆ ಅದ್ಯಕ್ಷ ಪ್ರಕಾಶ.ಶಾಹಾ.ಸುದ್ದಿಗೋಷ್ಟೀಯಲ್ಲಿ ಸಂಸ್ಥೆಯ ಮೂಲಕ ಜನರಿಗೆ ಉಚಿತವಾಗಿ ವಿವಿಧ ಆರೋಗ್ಯ ಶಿಬಿರಗಳನ್ನು ಕೈಗೊಂಡಿದ್ದೆವೆ ಅಲ್ಲದೆ ಸಾಮಾಜಿಕವಾಗಿ ಯಾವ ರೀತಿ ಸಮಾಜ ಸೇವೆ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.ನಮ್ಮ ಆಸ್ಪತ್ರೆಗೆ ಸುಮಾರು 38,613, ಜನರು ಬೇಟಿ ನೀಡಿ ಉಚಿತವಾಗಿ ಚಿಕಿತ್ಸೆ, ಮತ್ತು ಔಷಧಿಪಡೆದು ಗುಣಮುಖರಾಗಿದ್ದಾರೆ ಸುಮಾರು 6,810/ ಸಲಾಯಿನ್ ಜನರಿಗೆ ಸಲಾಯಿನ್ ಹಚ್ಚಿದ್ದೆವೆ ಕೊರೊನಾ ವೈರಸ್ ಹರಡದಂತೆ 25,000/ ಜನರಿಗೆ ಮಾಸ್ಕಹಾಗೂ ಸನಿಟೈಸರ್ ಉಚಿತವಾಗಿ ಮನೆ ಮನೆಗಳಿಗೆ ನೀಡಿ ಕೊರೊನಾಹಾವಳಿಯಲ್ಲಿ ಸಿಲುಕಿದವರಿಗೆ ಊಟ,ಉಪಹಾರ, ಚಹಾ, ಬಿಸ್ಕಿಟ,ಹಣ್ಣು ಹಂಪಲು ಪ್ರತಿ ನಿತ್ಯ ನೀಡುತ್ತಿದ್ದೆವೆ ಹಾಗೂ ಪ್ರಾಣಿ,ಪಕ್ಷಿಗಳಿಗೆ ಹಾಲು,ನೀರು ಕಾಳು ಕಡ್ಡಿ ಹಾಕುವ ಮೂಲಕ ಈ ಭಾಗದಲ್ಲಿ ತುಂಬಾನೆಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೆವೆ ಅಂಬ್ಯೂಲೆನ್ಸ್ ಸೇವೆಸಹ ಒದಗಿಸಲಿದ್ದೆವೆ ಪೌರಾಡಳಿತ,ಪೋಲಿಸ, ಇಲಾಖೆ ಪತ್ರಕರ್ತರು,ಮಾದ್ಯಮದವರು ತುಂಬಾ ಸಹಕಾರ ನೀಡಿದ್ದರಿಂದ ಜನರ ಸೇವೆ ಮಾಡಲು ಸಾಧ್ಯವಾಯಿತು ಎಂದು ಸುದ್ದಿಗೋಷ್ಟೀಯಲ್ಲಿ ಮಾಹಾವಿರ ಆರೋಗ್ಯ ಸಂಸ್ಥೆಯ ಅಧ್ಯಕ್ಷ ರುಪ್ರಕಾಶ ಶಾಹಾ ಹೇಳಿದರುಈ ಸಂದರ್ಭದಲ್ಲಿ ಸತಿಶ.ವಕಾರಿಯಾ,ಕಾರ್ಯದರ್ಶಿ ಪ್ರತಿಕ್.ಶಾಹಾ,ಮಿಲಿಂದ.ಮೆಹ್ತಾ, ಸುಗಮ.ಚವ್ಹಾಣ, ಸುಜಿತ.ಸ್ವಾಮಿ, ಜವಾಹರ್.ಶಾ,ರಾಜು.ಮೆಹ್ತಾ, ಸಂದಿಪ.ಮಾನೆಸಾಗರ.ಶಾಹಾ,ರಾಜೆಶ.ಶಾಹಾ.ಉಪಸ್ಥಿತಿ ಇದ್ದರು Share