
ರೈತನೇ ದೇಶದ ಬೇನ್ನೆಲುಬು ಎಂದು ತಿಳಿದು, ಈಗ ಬಂದಿರುವ ಕರೋನಾ ಹೆಮ್ಮಾರಿ ರೋಗವು ಎಲ್ಲ ನಮ್ಮ ರೈತ ಬಾಂಧವರನ್ನು ಅವರು ಬೆಳೆದ ಬೆಳೆಗಳನ್ನು ಮಾರದ ರೀತಿ ಮಾಡಿ ಹಪಿ ಹಪಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ರೈತನಾಯಕ ಡಾ. ಪದ್ಮಜೀತ ನಾಡಗೌಡಪಾಟೀಲ ನೇರ ರೈತರ ಹೊಲಗಳಿಗೆ ಹೋಗಿ ರೈತರು ಬೆಳೆದ ಬೆಳೆಗಳನ್ನು ಖರೀದಿ ಮಾಡಿ ರೈತ ಬಾಂಧವರಿಗೆ ಪ್ರೀತಿ ಪಾತ್ರರಾದರು.