ಬಡಜನರಿಗೆ ಹಣ್ಣು ಹಂಪಲು ವಿತರಿಸಿದ ಯುವ ಉದ್ಯಮಿ

ಅಥಣಿ: ಪಟ್ಟಣದ ಅಗ್ನಿಶಾಮಕ ಠಾಣೆಗೆ ಹೊಂದಿಕೊAಡಿರುವ ಗುಡಿಸಲುಗಳಲ್ಲಿ ಹಾವುಗಾರರು. ಮತ್ತು ವಡ್ಡರ ಸಮುದಾಯದ ಅಲೆಮಾರಿ ಜನರು ವಾಸಿಸುತ್ತಿದ್ದು ದಾನಿಗಳು ಹಣ್ಣು ಹಂಪಲ ತಂದಾಗ ಮುಗಿಬಿದ್ದು ಸ್ವೀಕರಿಸಿದರು ಅಥಣಿ ಪಟ್ಟಣದ ದೀಲಿಪ ಶಿಕಲಗಾರ ಹಾಗೂ ಅವರ ಗೆಳೆಯರು ಕೂಡಿ ಕಳೆದ ಒಂದು ವಾರದಿಂದಲೂ ಹಸಿದವರ ಹೊಟ್ಟೆ ತುಂಬಿಸಲು ತಾವೇ ಸ್ವತಃ ಕರ್ಚಿನಲ್ಲಿ ಹಸಿದವರಿಗೆ ಹಣು ಹಂಪಲ ಮತ್ತು ಊಟದ ಅವಶ್ಯಕತೆ ಇರುವ ಜನರಿಗೆ ತಲುಪಿಸುತ್ತಿದ್ದಾರೆ.
ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಾಣಂತಿಯರು ಮತ್ತು ಅವರ ಪೋಷಕರಿಗೆ ಹಣ್ಣು ಹಂಪಲ ತಲುಪಿಸುವ ದೀಲಿಪ್ ಶಿಕಲಗಾರ ಮತ್ತು ಕುಟುಂಬ ಸದಸ್ಯರು ನಿತ್ಯವೂ ಎರಡು ನೂರಕ್ಕು ಹೆಚ್ಚು ಜನರಿಗೆ ಉಚಿತವಾಗಿ ಹಣ್ಣು ಹಂಪಲ ಕೊಡುತ್ತಿದ್ದು ಅಥಣಿ ಪಟ್ಟಣದಲ್ಲಿ ಹಸಿದವರ ಹಸಿವು ನೀಗಿಸುವ ಯುವ ಉದ್ಯಮಿ ದೀಲಿಪ್ ಸಿಕಲಗಾರ.
ಈ ವೇಳೆ ಸುನಿಲ್ ವಾಘಮೊರೆ. ಗೌತಮ್ ಪರಾಜಪೆ. ಭೀಮದೇವ ಪಟ್ಟಣ.ಅಜೀತ ಶಿಕಲಗಾರ. ರಾಹುಲ ಶಿಕಲಗಾರ. ಇರ್ಫಾನ್ ದ್ರಾಕ್ಷಿ. ಇನ್ನೂ ಅನೇಕರು ಉಪಸ್ಥಿತರಿದ್ದರು.
Share
WhatsApp
Follow by Email