
ಅವರು ಸಮೀಪದ ಸೋಲಾಪುರ ಗ್ರಾಮದಲ್ಲಿ
7ನೇ ಆರ್ಥಿಕ ಗಣತಿ ಕಾರ್ಯಕ್ರಮಕ್ಕೆ ನಡೆಯುತ್ತಿದ್ದು ಈ ಗಣತಿಯು ಪ್ರತಿ 6 ವರ್ಷಕ್ಕೊಮ್ಮೆ ನಡೆಯುತ್ತಿದ್ದು ಸಾಮಾನ್ಯ ಸೇವಾ ಕೇಂದ್ರ ಗಣತಿದಾರರು ತಮ್ಮ ಮನೆ, ಅಂಗಡಿ, ಮಳಿಗೆಗಳಿಗೆ ಬಂದು ಮಾಹಿತಿ ಕೇಳಿದಾಗ ಸರಿಯಾಗಿ ಮಾಹಿತಿ ನೀಡಿ ಎಂದರು

ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾವ್ಯವಸ್ಥಾಪಕರಾದ ವೀರೇಶ ಪುರಾಣಿಕ, ಜಿಲ್ಲಾ ಸಂಯೋಜಕರಾದ ಕಿರಣ ಜೋಶಿ, ಆರ್ಥಿಕ ಗಣತಿದಾರರಾದ ಉಮೇಶ ಗೋಟೂರೆ, ಪ್ರವೀಣ ಕರನಿಂಗ, ವಿನಾಯಕ ಮಾಳನಾಯಿಕ ಇದ್ದರು.